ಸೇನೈ ಮುದಲಿಯಾರ್ (ವಿಶ್ವಕ್ಸೇನರ್)

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ ನಾವು ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಸೇನೈ ಮುದಲಿಯಾರ್ (ವಿಶ್ವಕ್ಸೇನರ್) ಸೇನೈ ಮುದಲಿಯಾರ್ – ತಿರುವಲ್ಲಿಕ್ಕೇಣಿ ತಿರುನಕ್ಷತ್ರ: ಐಪ್ಪಿಶಿ, ಪೂರಾಡಂ.  ರಚನೆ: ವಿಷ್ವಕ್ಸೇನ ಸಂಹಿತ ಇವರು ನಿತ್ಯಸೂರಿಗಳಲ್ಲಿ ಒಬ್ಬರು. ಪ್ರಧಾನ ನಾಯಕರಾಗಿ, ಇವರು ಸ್ವತಃ ಎಂಪೆರುಮಾನಿಂದ ಬರುವ ಆಜ್ಞೆಯನ್ನು ಪರಿಪಾಲಿಸುತ್ತಾರೆ. ನಿತ್ಯವಿಭೂತಿ ಮತ್ತು ಲೀಲಾವಿಭೂತಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಇವರು ನೋಡಿಕೊಳ್ಳುತ್ತಾರೆ. ಸೇನೈ ಮುದಲ್ವರ್, ಸೇನಾಧಿಪತಿ, … Read more

ದಿವ್ಯ ದಂಪತಿ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2015/08/17/introduction-2-kannada/) ನಾವು ಗುರು ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ವಳಿ ಆಚಾರ್ಯ ಪರಂಪರೆಯಿಂದ ಆರಂಭಿಸೋಣ. ಒಬ್ಬರಿಂದ ಇನ್ನೊಬ್ಬರಿಗೆ ಕ್ರಮಾನುಗತವಾಗಿ ಜ್ಞಾನ ಪ್ರಸರಣವನ್ನು ಓರಾಣ್ವಳಿಯೆಂದು ಹೇಳುತ್ತಾರೆ. ಮೊದಲ ಲೇಖನದಲ್ಲಿ ಚರ್ಚಿಸಿದಂತೆ, ನಿಜವಾದ ಜ್ಞಾನ :ಆ) ರಹಸ್ಯತ್ರಯಸಾರದಲ್ಲಿ ವಿವರಿಸಲಾಗಿದೆ  ಮತ್ತು ಆ) ನಮ್ಮ ಓರಾಣ್ವಳಿ ಗುರು ಪರಂಪರೆಯು ಈ ಜ್ಞಾನವನ್ನು ನಿಖರವಾಗಿ ಪ್ರಸರಣೆ … Read more

ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ – ಮುಂದುವರಿಕೆ

ಶ್ರೀ:  ಶ್ರೀಮತೇ ಶಠಕೋಪಾಯ ನಮ:  ಶ್ರೀಮತೇ ರಾಮಾನುಜಾಯ ನಮ:  ಶ್ರೀಮದ್ ವರವರಮುನಯೇ ನಮ:  ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ  (https://acharyas.koyil.org/index.php/2015/08/06/introduction-kannada/), ನಾವು ಗುರುಪರಂಪರೆಯ ಬಗ್ಗೆ ವಿಚಾರ ಮಾಡಲು ಆರಂಭಿಸಿದ್ದೇವೆ. ಶ್ರೀ ರಂಗನಾಥ – ಮೊದಲನೆ ಆಚಾರ್ಯ ಆಳ್ವಾರ್ ಮತ್ತು ಆಚಾರ್ಯರು – ಶ್ರೀ ರಾಮಾನುಜಾಚಾರ್ಯರ ಸುತ್ತಲು ಶ್ರಿಯಃಪತಿಯಾದ ಶ್ರೀಮನ್ ನಾರಾಯಣನು (ಶ್ರೀ ಮಹಾಲಕ್ಷ್ಮಿಯ ಪತಿ) ಸಂಪೂರ್ಣ ಮಂಗಳಕರ ಗುಣವುಳ್ಳುವವನು. ಸದಾಕಾಲ ಶ್ರೀವೈಕುಂಠದಲ್ಲಿ ದಿವ್ಯ ಪತ್ನಿಯರೊಡನೆ (ಶ್ರೀದೇವಿ, ಭೂದೇವಿ, ನೀಳಾದೇವಿ) ವಾಸಿಸುವ ಶ್ರೀಮನ್ ನಾರಾಯಣನ ಸೇವೆಮಾಡಲು, ಅನಂತ, … Read more

ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಲಕ್ಶ್ಮೀನಾಥ ಸಮಾರಂಭಾಂ ನಾಥಯಾಮುನ ಮಧ್ಯಮಾಂ | ಅಸ್ಮದಾಚಾರ್ಯ ಪರ್ಯನ್ತಾಂ ವಂದೇ ಗುರುಪರಂಪರಾಂ|| ಶ್ರಿಯಃಪತಿಯಾದ ಲಕ್ಶ್ಮೀನಾರಾಯಣನಿಂದ ಶುರುವಾಗುವ – ನಾಥಮುನಿಗಳು ಮತ್ತು ಯಾಮುನಾಚಾರ್ಯರು ಮಧ್ಯದಲ್ಲಿ  ಇರುವ –  ಸ್ವಾಚಾರ್ಯರಿಂದ ಸಮಾಪ್ತವಾಗುವ – ಗುರುಪರಂಪರೆಯನ್ನು ವಂದಿಸುತ್ತೇನೆ ಈ ದಿವ್ಯ ಶ್ಲೋಕವನ್ನು ಕೂರತ್ತಾಳ್ವಾನ್ ನಮ್ಮ ಗುರುಪರಂಪರೆಯನ್ನು ವೈಭವೀಕರಿಸಲು ರಚಿಸಿದ್ದಾರೆ. ಎಂಬೆರುಮಾನಾರ್, ಅವರ ಆರ್ಚಾರ್ಯರಾಗಿದ್ದ ಕಾರಣದಿಂದ, ಅವರ ಪ್ರಕಾರ “ಅಸ್ಮದಾಚಾರ್ಯ” ಎಂದರೆ “ಎಂಬೆರುಮಾನಾರ್”. … Read more