ತಿರುಕ್ಕಣ್ಣಮಂಗೈ ಆಂಡಾನ್

ಶ್ರೀ: ಶ್ರೀಮತೇ ಶಠಗೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಆಣಿ ಶ್ರವಣಮ್ (ತಿರುವೋಣಂ)ಅವತಾರ ಸ್ಥಳಂ: ತಿರುಕ್ಕಣ್ಣಮಂಗೈಆಚಾರ್ಯನ್: ನಾಥಮುನಿಗಳ್ಕೃತಿಗಳು: ನಾಚ್ಚಿಯಾರ್ ತಿರುಮೊಳಿ ತನಿಯನ್ “ಅಲ್ಲಿ ನಾಳ್ ತಾಮರೈ ಮೇಲ್” ಇಂದ ಆರಂಭವಾಗುತ್ತದೆ ಭಗವಾನ್ ಭಕ್ತವತ್ಸಲ ಮತ್ತು ತಾಯಾರ್ – ತಿರುಕ್ಕಣ್ಣಮಂಗೈ ತಿರುಕ್ಕಣ್ಣಮಂಗೈ ಆಂಡಾನ್ – ತಿರುಕ್ಕಣ್ಣಮಂಗೈ ನಾಥಮುನಿಗಳ ಪ್ರಿಯ ಶಿಷ್ಯರಾದ ತಿರುಕ್ಕಣ್ಣಮಂಗೈ ಆಂಡಾನ್ ಅವರು ತಿರುಕ್ಕಣ್ಣಮಂಗೈ ದಿವ್ಯದೇಶದಲ್ಲಿ ಜನಿಸಿದರು. ಅವರು ಭಗವಂತನ ರಕ್ಷಕತ್ವದಲ್ಲಿನ ತಮ್ಮ ಪರಮ ನಂಬಿಕೆಯಿಂದಾಗಿ … Read more

ಕುರುಗೈ ಕಾವಲಪ್ಪನ್

ಶ್ರೀ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಥೈ, ವಿಶಾಖಮ್ಅವತಾರ ಸ್ಥಳಂ: ಆಳ್ವಾರ್ ತಿರುನಗರಿಆಚಾರ್ಯನ್: ನಾಥಮುನಿಗಳ್ ಕುರುಗೈ ಕಾವಲಪ್ಪನ್ ನಾಥಮುನಿಗಳಿಗೆ ಒಬ್ಬ ಪ್ರಿಯ ಶಿಷ್ಯರಾಗಿದ್ದರು. ನಾಥಮುನಿಗಳು ಕಾಟ್ಟು ಮನ್ನಾರ್ ಕೋಯಿಲ್ ಗೆ ಹಿಂತಿರುಗಿದನಂತರ ಕೆಲಕಾಲ ಭಗವಂತನಲ್ಲಿ ಧ್ಯಾನಮಗ್ನರಾಗಿರುತ್ತಾರೆ. ತದನಂತರ, ಅವರು ಯೋಗರಹಸ್ಯಗಳನ್ನು ಕಲಿಯಲು ಕುರುಗೈ ಕಾವಲಪ್ಪನ್ ಅವರಿಗೆ ಆದೇಶಿಸುತ್ತಾರೆ ಮತ್ತು ಅದನ್ನು ಅವರಿಗೆ ಬೋಧಿಸುತ್ತಾರೆ. ಕುರುಗೈ ಕಾವಲಪ್ಪನ್ ಅದನ್ನೆಲ್ಲಾ ಕಲಿಯುತ್ತಾರೆ ಮತ್ತು ಅಷ್ಟಾಂಗ ಯೋಗದಲ್ಲಿ ಭಗವಂತನ ಧ್ಯಾನವನ್ನು ಮುಂದುವರಿಸುತ್ತಾರೆ. … Read more

ಅೞಗಿಯ ಮಣವಾಳ ಮಾಮುನಿಗಳ್

ಶ್ರೀ:  ಶ್ರೀಮತೇ ಶಠಕೋಪಾಯ ನಮ:  ಶ್ರೀಮತೇ ರಾಮಾನುಜಾಯ ನಮ:  ಶ್ರೀಮದ್ ವರವರಮುನಯೇ ನಮ:  ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ತಿರುವಾಯ್ಮೊೞಿ ಪಿಳ್ಳೈ ಬಗ್ಗೆ ಚರ್ಚೆ ಮಾಡಿದ್ವೆ.  (https://acharyas.koyil.org/index.php/2021/02/23/thiruvaimozhi-pillai-kannada) ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ಅೞಗಿಯ ಮಣವಾಳ ಮಾಮುನಿಗಳ ಬಗ್ಗೆ ನೋಡೋಣ. ತಿರುನಕ್ಷತ್ರಮ್: ಐಪ್ಪಸಿ, ತಿರುಮೂಲಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕ್ಕುರುಗೂರ್) ಆಚಾರ್ಯನ್: ತಿರುವಾಯ್ಮೊೞಿ ಪಿಳ್ಳೈ ಶಿಷ್ಯರು: ಅಷ್ಟ ದಿಗ್ಗಜರು – ಪೊನ್ನಡಿಕ್ಕಾಲ್ ಜೀಯರ್, ಕೋಯಿಲ್ ಅಣ್ಣನ್, ಪತಂಗಿ … Read more

ಪಿಳ್ಳೈ ಲೋಕಾಚಾರ್ಯರು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀ ವೈಷ್ಣವ ಗುರುಪರಂಪರೆ:ಪಿಳ್ಳೈ ಲೋಕಾಚಾರ್‍ಯರು:ಈ ಹಿಂದಿನ ಲೇಖನದಲ್ಲಿ ನಾವು ವಡಕ್ಕು ತಿರುವೀಧಿ ಪಿಳ್ಳೈಯವರ ಬಗ್ಗೆ ತಿಳಿದೆವು. ಈಗ ನಾವು ಓರಾಣ್ ವಾೞಿ ಗುರುಪರಂಪರೆಯ ಮುಂದಿನ ಆಚಾರ್‍ಯರ ಬಗ್ಗೆ ಚರ್ಚಿಸೋಣ.ಪಿಳ್ಳೈ ಲೋಕಾಚಾರ್‍ಯರು:ತಿರುನಕ್ಷತ್ರಮ್ : ಐಪ್ಪಸಿ, ತಿರುವೋಣಮ್ಆಚಾರ್‍ಯರು : ವಡಕ್ಕು ತಿರುವೀಧಿ ಪಿಳ್ಳೈಅವತಾರ ಸ್ಥಳ : ಶ್ರೀರಂಗಮ್ಶಿಷ್ಯರು : ಕೂರ ಕುಲೋತ್ತಮ ದಾಸರ್, ವಿಳಾನ್ ಚೋಲೈ ಪಿಳ್ಳೈ, ತಿರುವಾಯ್‍ಮೊೞಿ ಪಿಳ್ಳೈ, … Read more

ವಡಕ್ಕು ತಿರುವೀದಿಪಿಳ್ಳೈ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ  ನಾವು, ಹಿಂದಿನ ಲೇಖನದಲ್ಲಿ ನಮ್ಬಿಳ್ಳೈ (https://acharyas.koyil.org/index.php/2021/02/17/nampillai-kannada/) ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ವಡಕ್ಕು ತಿರುವೀದಿಪಿಳ್ಳೈ ಬಗ್ಗೆ  ನೋಡೋಣ. ವಡಕ್ಕು ತಿರುವೀದಿಪಿಳ್ಳೈ – ಕಾಂಚೀಪುರಂ ತಿರು ನಕ್ಷತ್ರ೦: ಆಣಿ ಸ್ವಾತಿ ಅವತಾರ ಸ್ಥಳ೦: ಶ್ರೀರಂಗಂ ಆಚಾರ್ಯರು:  ನಮ್ಪಿಳ್ಳೈ ಅವರು ಶಿಷ್ಯರು: ಪಿಳ್ಳೈ ಲೋಕಾಚಾರ್ಯರು, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಮುಂತಾದವರು. ಪರಮಪದ … Read more

ನಮ್ಪಿಳ್ಳೈ

ಶ್ರೀ:ಶ್ರೀಮತೇ ಶಠಕೋಪಾಯ ನಮ:ಶ್ರೀಮತೇ ರಾಮಾನುಜಾಯ ನಮ:ಶ್ರೀಮದ್ ವರವರಮುನಯೇ ನಮ:ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ ( https://acharyas.koyil.org/index.php/2021/01/31/nanjiyar-kannada/ ) ಸ್ವಾಮಿ ನನ್ಜೀಯರ್ ಅವರ ಬಗ್ಗೆ ನಾವು ಚರ್ಚಿಸಿದ್ದೇವೆ. ಈಗ ಓರಾಣ್ ವಳಿ ಗುರು ಪರಂಪರೆಯ ಮುಂದಿನ ಆಚಾರ್ಯರ ಬಗ್ಗೆ ನೋಡೋಣ. ತಿರುನಕ್ಷತ್ರಮ್ : ಕಾರ್ತಿಕೈ ಕಾರ್ತಿಕೈ ಅವತಾರ ಸ್ಥಳ: ನಮ್ಬೂರ್ ಆಚಾರ್ಯನ್ : ನನ್ಜೀಯರ್ ಪರಮಪದ ಪಡೆದ ಸ್ಥಳ: ಶ್ರೀರಂಗಮ್ ಕೃತಿಗಳು: ತಿರುವಾಯ್ಮೊಳಿ ೩೬೦೦೦ ಪಡಿ ಈಡು ವ್ಯಾಖ್ಯಾನ ,ಕಣ್ಣಿನುನ್ ಸಿರುತ್ತಾಮ್ಬು ವ್ಯಾಖ್ಯಾನ,ತಿರುವನ್ದಾದಿಗಳ ಮತ್ತು ತಿರುವಿರುತ್ತಮ್ … Read more

ನಂಜೀಯರ್

ಶ್ರೀ:ಶ್ರೀಮತೇ ಶಠಕೋಪಾಯ ನಮ:ಶ್ರೀಮತೇ ರಾಮಾನುಜಾಯ ನಮ:ಶ್ರೀಮದ್ ವರವರಮುನಯೇ ನಮ:ಶ್ರೀ ವಾನಾಚಲ ಮಹಾಮುನಯೇ ನಮ: ಈ ಹಿಂದಿನ ಲೇಖನದಲ್ಲಿ ((https://acharyas.koyil.org/index.php/2012/09/11/parasara-bhattar-english/) ನಾವು ಪರಾಶರ ಭಟ್ಟರ್ ಅವರ ವೈಭವವನ್ನು ನೋಡಿದೆವು. ಈಗ ಓರಾಣ್ ವಳಿ ಗುರುಪರಂಪರೆಯಲ್ಲಿ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ.                                                ನಂಜೀಯರ್ – ತಿರುನಾರಾಯಣಪುರಮ್ ತಿರುನಕ್ಷತ್ರಮ್: ಪಂಗುನಿ, ಉತ್ತರಂ … Read more

ಪರಾಶರ ಭಟ್ಟರ್

ಶ್ರೀ:  ಶ್ರೀಮತೇ ಶಠಕೋಪಾಯ ನಮ:  ಶ್ರೀಮತೇ ರಾಮಾನುಜಾಯ ನಮ:  ಶ್ರೀಮದ್ ವರವರಮುನಯೇ ನಮ:  ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/03/12/embar-kannada/) ನಾವು ಎಂಬಾರ್ ಕುರಿತು ಚರ್ಚಿಸಿದ್ದೇವೆ. ಈಗ ನಾವು ಓರಾನ್ ವೞಿ ಗುರು ಪರಂಪರೆಯಲ್ಲಿ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಪರಾಶರ ಭಟ್ಟರ್ (ತನ್ನ ತಿರುವಡಿಯಲ್ಲಿ ನಂಜೀಯರ್ ಜೊತೆ) – ಶ್ರೀರಂಗಂ ತಿರುನಕ್ಷತ್ರಮ್ : ವೈಖಾಸಿ ಅನುಷಮ್ ಅವತಾರ ಸ್ಥಲಂ : ಶ್ರೀರಂಗಂ ಆಚಾರ್ಯಾನ್ : ಎಂಬಾರ್ ಶಿಷ್ಯರು :ನಂಜೀಯರ್ ಅವರು ಪರಮಪದವನ್ನು ಪಡೆದುಕೊಂಡ … Read more

ಎಂಬಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/02/26/emperumanar-kannada/) ನಾವು ಎಂಬೆರುಮಾನಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ. ಎಂಬಾರ್– ಮಧುರಮಂಗಲಂ ತಿರುನಕ್ಷತ್ರಂ: ತೈ, ಪುನರ್ ಪೂಸಂ ಅವತಾರ ಸ್ಥಳಂ: ಮಧುರಮಂಗಲಂ ಆಚಾರ್ಯ: ಪೆರಿಯ ತಿರುಮಲೈ ನಂಬಿ ಶಿಷ್ಯರು: ಪರಾಶರ ಭಟ್ಟರ್, ವೇದವ್ಯಾಸ ಭಟ್ಟರ್. ಪರಮಪದ ಹೊಂದಿದ ಸ್ಥಳ: ತಿರುವರಂಗಂ ಕೃತಿಗಳು:  ವಿಜ್ಞಾನ … Read more

ಎಂಬೆರುಮಾನಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/02/22/periya-nambi-kannada/) ನಾವು ಪೆರಿಯ ನಂಬಿ ಗಳ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ. ತಾನಾನ ತಿರುಮೇನಿ (ಶ್ರೀರಂಗಂ) ತಾನುಗಂದ ತಿರುಮೇನಿ (ಶ್ರೀಪೆರುಂಬೂದೂರ್) ತಮರುಗಂದ ತಿರುಮೇನಿ (ತಿರುನಾರಾಯಣಪುರಂ) ತಿರುನಕ್ಷತ್ರಂ: ಚಿತ್ತಿರೈ, ತಿರುವಾದಿರೈ ಅವತಾರ ಸ್ಥಳಂ: ಶ್ರೀಪೆರುಂಬೂದೂರ್ ಆಚಾರ್ಯ: ಪೆರಿಯ ನಂಬಿ ಶಿಷ್ಯರು: ಕೂರತ್ತಾಳ್ವಾನ್, ಮುದಲಿಯಾಂಡಾನ್, ಎಂಬಾರ್, … Read more