ತಿರುಕ್ಕಣ್ಣಮಂಗೈ ಆಂಡಾನ್

ಶ್ರೀ: ಶ್ರೀಮತೇ ಶಠಗೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಆಣಿ ಶ್ರವಣಮ್ (ತಿರುವೋಣಂ)ಅವತಾರ ಸ್ಥಳಂ: ತಿರುಕ್ಕಣ್ಣಮಂಗೈಆಚಾರ್ಯನ್: ನಾಥಮುನಿಗಳ್ಕೃತಿಗಳು: ನಾಚ್ಚಿಯಾರ್ ತಿರುಮೊಳಿ ತನಿಯನ್ “ಅಲ್ಲಿ ನಾಳ್ ತಾಮರೈ ಮೇಲ್” ಇಂದ ಆರಂಭವಾಗುತ್ತದೆ ಭಗವಾನ್ ಭಕ್ತವತ್ಸಲ ಮತ್ತು ತಾಯಾರ್ – ತಿರುಕ್ಕಣ್ಣಮಂಗೈ ತಿರುಕ್ಕಣ್ಣಮಂಗೈ ಆಂಡಾನ್ – ತಿರುಕ್ಕಣ್ಣಮಂಗೈ ನಾಥಮುನಿಗಳ ಪ್ರಿಯ ಶಿಷ್ಯರಾದ ತಿರುಕ್ಕಣ್ಣಮಂಗೈ ಆಂಡಾನ್ ಅವರು ತಿರುಕ್ಕಣ್ಣಮಂಗೈ ದಿವ್ಯದೇಶದಲ್ಲಿ ಜನಿಸಿದರು. ಅವರು ಭಗವಂತನ ರಕ್ಷಕತ್ವದಲ್ಲಿನ ತಮ್ಮ ಪರಮ ನಂಬಿಕೆಯಿಂದಾಗಿ … Read more

ಕುರುಗೈ ಕಾವಲಪ್ಪನ್

ಶ್ರೀ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಥೈ, ವಿಶಾಖಮ್ಅವತಾರ ಸ್ಥಳಂ: ಆಳ್ವಾರ್ ತಿರುನಗರಿಆಚಾರ್ಯನ್: ನಾಥಮುನಿಗಳ್ ಕುರುಗೈ ಕಾವಲಪ್ಪನ್ ನಾಥಮುನಿಗಳಿಗೆ ಒಬ್ಬ ಪ್ರಿಯ ಶಿಷ್ಯರಾಗಿದ್ದರು. ನಾಥಮುನಿಗಳು ಕಾಟ್ಟು ಮನ್ನಾರ್ ಕೋಯಿಲ್ ಗೆ ಹಿಂತಿರುಗಿದನಂತರ ಕೆಲಕಾಲ ಭಗವಂತನಲ್ಲಿ ಧ್ಯಾನಮಗ್ನರಾಗಿರುತ್ತಾರೆ. ತದನಂತರ, ಅವರು ಯೋಗರಹಸ್ಯಗಳನ್ನು ಕಲಿಯಲು ಕುರುಗೈ ಕಾವಲಪ್ಪನ್ ಅವರಿಗೆ ಆದೇಶಿಸುತ್ತಾರೆ ಮತ್ತು ಅದನ್ನು ಅವರಿಗೆ ಬೋಧಿಸುತ್ತಾರೆ. ಕುರುಗೈ ಕಾವಲಪ್ಪನ್ ಅದನ್ನೆಲ್ಲಾ ಕಲಿಯುತ್ತಾರೆ ಮತ್ತು ಅಷ್ಟಾಂಗ ಯೋಗದಲ್ಲಿ ಭಗವಂತನ ಧ್ಯಾನವನ್ನು ಮುಂದುವರಿಸುತ್ತಾರೆ. … Read more

ತಿರುಮಂಗೈ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಕಾರ್ತಿಗೈ, ಕಾರ್ತಿಗೈ ಅವತಾರ ಸ್ಥಳಂ: ತಿರುಕ್ಕುರೈಯಲೂರ್ ಆಚಾರ್ಯನ್: ವಿಶ್ವಕ್ಸೇನರ್, ತಿರುನರೈಯೂರ್ ನಂಬಿ, ತಿರುಕ್ಕಣ್ಣಪುರಮ್ ಸೌರಿ ಪೆರುಮಾಳ್ ಶಿಷ್ಯರು: ಅವರ ಭಾವ ಇಳಯಾಳ್ವಾರ್, ಪರಕಾಲ ಶಿಷ್ಯರ್, ನೀರ್ಮೇಲ್ ನಡಪ್ಪಾನ್, ತಾಳೂತುವಾನ್, ತೋರಾ ವಳಕ್ಕನ್, ನಿಳಲಿಲ್ ಮರೈವಾನ್, ಉಯರತ್ತೊನ್ಗುವಾನ್. ಕೃತಿಗಳು: ಪೆರಿಯ ತಿರುಮೊಳಿ, ತಿರುಕ್ಕುರುಂತಾಣ್ಡಗಮ್, ತಿರುವೆಳುಕ್ಕೂಟ್ರಿರುಕ್ಕೈ, ಸಿರಿಯ ತಿರುಮಡಲ್, ಪೆರಿಯ ತಿರುಮಡಲ್, ತಿರುನೆಡುಂತಾಣ್ಡಗಮ್ ಪರಮಪದಕ್ಕೆ ಸೇರಿದ ಸ್ಥಳ: ತಿರುಕ್ಕುರುಂಗುಡಿ … Read more

ತೊಂಡರಡಿಪ್ಪೊಡಿ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಮಾರ್ಹಳಿ, ಕೇಟ್ಟೈ ಅವತಾರ ಸ್ಥಳಂ: ತಿರುಮಂಡಂಗುಡಿ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ನನ್ಜೀಯರ್, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಗುರುತಿಸುವುದೇನೆಂದರೆ ಆಳ್ವಾರರು ಈ ಸಂಸಾರದಲ್ಲಿ “ಅನಾದಿ ಮಾಯಯಾ ಸುಪ್ತ:” (ಬಹು ಪ್ರಾಚೀನ ಕಾಲದಿಂದ ಅಜ್ಞಾನದಿಂದಾಗಿ ಈ ಸಂಸಾರದಲ್ಲಿ ನಿದ್ರಿಸುತ್ತಿದ್ದರು) ಮತ್ತು ಎಂಪೆರುಮಾನನು ಅವರನ್ನು ಎಚ್ಚರಗೊಳಿಸುತ್ತಾನೆ (ಅವರಿಗೆ ನಿಷ್ಕಳಂಕ ಜ್ಞಾನವನ್ನು … Read more

ತಿರುಪ್ಪಾಣಾಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ ಅವತಾರ ಸ್ಥಳಂ: ಉರೈಯೂರ್ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ಅಮಲನಾದಿಪಿರಾನ್ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ಪೂರ್ವಾಚಾರ್ಯ ಚರಿತ್ರೆಯಲ್ಲಿ ಆಳವಂದಾರರಿಗೆ ಮುನಿ ವಾಹನರ್ ಎಂದೂ ಹೆಸರಾದ ತಿರುಪ್ಪಾಣಾಳ್ವಾರರ ಕುರಿತು ವಿಶಿಷ್ಟವಾದ ಸಂಬಂಧವಿತ್ತೆಂದು ವಿವರಿಸಲಾಗಿದೆ. ಪೆರಿಯವಾಚಾನ್ ಪಿಳ್ಳೈ, ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ವೇದಾಂತಾಚಾರ್ಯರ್ ಇವರು ಆಳ್ವಾರರ ಅಮಲನಾದಿಪಿರಾನ್ ಪ್ರಬಂಧಕ್ಕೆ ಸುಂದರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. … Read more

ಪೆರಿಯಾಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್ : ಆನಿ, ಸ್ವಾತಿ ಅವತಾರ ಸ್ಥಲಮ್ : ಶ್ರೀವಿಲ್ಲಿಪುತ್ತೂರ್ ಆಚಾರ್ಯನ್ : ವಿಶ್ವಕ್ಸೇನರ್ ಕೃತಿಗಳು : ತಿರುಪ್ಪಲ್ಲಾಣ್ಡು, ಪೆರಿಯಾಳ್ವಾರ್ ತಿರುಮೊಳಿ ಪರಮಪದಕ್ಕೆಸೇರಿದಸ್ಥಳ : ತಿರುಮಾಲಿರುಂಚೋಲೈ ಪೆರಿಯಾವಾಚಾನ್ ಪಿಳ್ಳೈ ತಮ್ಮ ತಿರುಪ್ಪಲ್ಲಾಣ್ಡು ವ್ಯಾಖ್ಯಾನ ಅವತಾರಿಕೆಯಲ್ಲಿ ಪೆರಿಯಾಳ್ವಾರರನ್ನು ಅದ್ಭುತವಾಗಿ ವೈಭವೀಕರಿಸುತ್ತಾರೆ. ಅವರು ಪೆರಿಯಾಳ್ವಾರರ ಅವತಾರದ ಉದ್ದೇಶ ಈ ಸಂಸಾರದಿಂದ ಕಷ್ಟ ಪಡುತ್ತಿರುವ ಜೀವಾತ್ಮರನ್ನು ಮೇಲೆತ್ತುವುದಕ್ಕಾಗಿ ಎಂದು ಗುರುತಿಸಿದ್ದಾರೆ. ಪೆರಿಯಾಳ್ವಾರರು … Read more

ಕುಲಶೇಖರ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:  ತಿರುನಕ್ಷತ್ರಮ್:  ಮಾಶಿ, ಪುನರ್ಪೂಸಮ್ ಅವತಾರ ಸ್ಥಲ:  ತಿರುವಂಜಿಕ್ಕಳಮ್ ಆಚಾರ್ಯನ್:  ವಿಶ್ವಕ್ಸೇನರ್ ಕೃತಿಗಳು:  ಮುಕುಂದ ಮಾಲೈ, ಪೆರುಮಾಳ್ ತಿರುಮೊಳಿ ಪರಮಪದಕ್ಕೆ ಸೇರಿದ ಸ್ಥಳ: ಮನ್ನಾರ್ ಕೋಯಿಲ್ (ತಿರುನೆಲ್ವೇಲಿ ಹತ್ತಿರ) ಕುಲಶೇಖರ ಆಳ್ವಾರರ ಹಿರಿಮೆ ಏನೆಂದರೆ ಅವರು ವಾಸ್ತವವಾಗಿ ಕ್ಷತ್ರಿಯ ಕುಲದಲ್ಲಿ (ಮಹಾ ಗರ್ವ ಉಂಟುಮಾಡಬಲ್ಲ ಕುಲ) ಜನಿಸಿದ್ದರೂ ಅವರು ಎಂಬೆರುಮಾನ್ ಮತ್ತು ಭಕ್ತರ ಕುರಿತು ಅತಿ ವಿನಮ್ರ ಭಾವನೆಯನ್ನು … Read more

ಮಧುರಕವಿ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್:  ಚಿತ್ತಿರೈ, ಚಿತ್ತಿರೈ ಅವತಾರ ಸ್ಥಳ:  ತಿರುಕ್ಕೋಳೂರ್ ಆಚಾರ್ಯನ್:  ನಮ್ಮಾಳ್ವಾರ್ ಕೃತಿಗಳು:  ಕಣ್ಣಿನುಣ್ ಚಿರುತ್ತಾಮ್ಬು ಪರಮಪದಕ್ಕೆ ಸೇರಿದ ಸ್ಥಳ: ಆಳ್ವಾರ್ ತಿರುನಗರಿ ನಂಪಿಳ್ಳೈ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಮಧುರಕವಿ ಆಳ್ವಾರರ ವೈಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅದರ ಕುಡಿನೋಟ ಇಲ್ಲಿದೆ. ಋಷಿಗಳು ತಮ್ಮ ದೃಷ್ಟಿಯನ್ನು ಸಾಮಾನ್ಯ ಶಾಸ್ತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ; ಅವುಗಳು ಪುರುಷಾರ್ಥ (ಆತ್ಮದ ಗುರಿ ಸಾಧನೆ) ಗಳಾದ … Read more