ನಮ್ಮಾೞ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೆ ಚರ್ಚೆ ಮಾಡಿದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ನಮ್ಮಾೞ್ವಾರ್ರ ಬಗ್ಗೆ ನೊಡೊಣ. (https://acharyas.koyil.org/index.php/2016/02/07/senai-mudhaliar-kannada/) ನಮ್ಮಾೞ್ವಾರ್ – ಆೞ್ವಾರ್ ತಿರುನಗರಿ ತಿರುನಕ್ಷತ್ರಮ್: ವೈಗಾಸಿ, ವಿಶಾಕಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕುರುಗೂರ್) ಆಚಾರ್ಯನ್: ವಿಶ್ವಕ್ಸೇನರ್ ಶಿಷ್ಯರು: ಮಧುರಕವಿ ಆೞ್ವಾರ್, ನಾಥಮುನಿಗಳು ಮತ್ತು ಅವರ ದಾರಿಯಲ್ಲಿ ಬರುವ ಎಲ್ಲಾ … Read more

ತಿರುಮಳಿಶೈ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರು ನಕ್ಷತ್ರ೦: ತೈ, ಮಖ೦ ಅವತಾರ ಸ್ಥಳ೦: ತಿರುಮಳಿಶೈ ಆಚಾರ್ಯರು:  ವಿಶ್ವಕ್ಸೇನರ್, ಪೇಯಾಳ್ವಾರ್ ಶಿಷ್ಯರು: ಕಣಿಕಣ್ಣನ್, ಧೃಡವ್ರತ ಕೃತಿಗಳು: ನಾನ್ ಮುಗನ್ ತಿರುವ೦ದಾದಿ, ತಿರುಚ್ಛಂದ ವಿರುತ್ತಂ ಪರಮಪದವನ್ನು ಅಲಂಕರಿಸಿದ ಸ್ಥಳ: ತಿರುಕ್ಕುಡಂದೈ ಮಾಮುನಿಗಳು ಆಳ್ವಾರರು ಶಾಸ್ತ್ರಗಳ ಬಗ್ಗೆ ಅತ್ಯಂತ ಪರಿಶುದ್ಧ ಙ್ಞಾನಹೊಂದಿದ್ದರು ಎಂದು. ಮಣವಾಳ ಮಾಮುನಿಗಳು ಹೇಳುವುದು ಏನೆಂದರೆ – ಶ್ರೀಮನ್ನಾರಾಯಣನೊಬ್ಬನೇ ಪೂಜಿಸಲು ಅರ್ಹನು ಮತ್ತು ನಾವು ಅನ್ಯ ದೇವತೆಗಳ … Read more

ತಿರುಮಂಗೈ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಕಾರ್ತಿಗೈ, ಕಾರ್ತಿಗೈ ಅವತಾರ ಸ್ಥಳಂ: ತಿರುಕ್ಕುರೈಯಲೂರ್ ಆಚಾರ್ಯನ್: ವಿಶ್ವಕ್ಸೇನರ್, ತಿರುನರೈಯೂರ್ ನಂಬಿ, ತಿರುಕ್ಕಣ್ಣಪುರಮ್ ಸೌರಿ ಪೆರುಮಾಳ್ ಶಿಷ್ಯರು: ಅವರ ಭಾವ ಇಳಯಾಳ್ವಾರ್, ಪರಕಾಲ ಶಿಷ್ಯರ್, ನೀರ್ಮೇಲ್ ನಡಪ್ಪಾನ್, ತಾಳೂತುವಾನ್, ತೋರಾ ವಳಕ್ಕನ್, ನಿಳಲಿಲ್ ಮರೈವಾನ್, ಉಯರತ್ತೊನ್ಗುವಾನ್. ಕೃತಿಗಳು: ಪೆರಿಯ ತಿರುಮೊಳಿ, ತಿರುಕ್ಕುರುಂತಾಣ್ಡಗಮ್, ತಿರುವೆಳುಕ್ಕೂಟ್ರಿರುಕ್ಕೈ, ಸಿರಿಯ ತಿರುಮಡಲ್, ಪೆರಿಯ ತಿರುಮಡಲ್, ತಿರುನೆಡುಂತಾಣ್ಡಗಮ್ ಪರಮಪದಕ್ಕೆ ಸೇರಿದ ಸ್ಥಳ: ತಿರುಕ್ಕುರುಂಗುಡಿ … Read more

ಆಂಡಾಳ್ (ಗೋದಾ ದೇವಿ )

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರ : ತಿರುವಾಡಿಪ್ಪೂರಂ ಅವತಾರ ಸ್ಥಳ : ಶ್ರೀವಿಲ್ಲಿಪುತ್ತೂರ್ ಆಚಾರ್ಯರು : ಪೆರಿಯಾಳ್ವಾರ್ ಕೃತಿಗಳು : ತಿರುಪ್ಪಾವೈ, ನಾಚ್ಚಿಯಾರ್ ತಿರುಮೊೞಿ  ತಿರುಪ್ಪಾವೈ ೬೦೦೦ ಪಡಿ ವ್ಯಾಖ್ಯಾನದಲ್ಲಿ ಪೆರಿಯಾವಾಚ್ಚಾನ್ ಪಿಳ್ಳೈ ಮೊದಲಿಗೆ ಎಲ್ಲಾ ಆಳ್ವಾರುಗಳಿಗಿಂತಲೂ ಗೋದೆಗಿರುವ ವೈಶಿಷ್ಟ್ಯವನ್ನು ಎತ್ತಿ ತೋರಿದ್ದಾರೆ. ಅವರು ಜೀವಾತ್ಮಾಗಳಲ್ಲಿರುವ ವಿವಿಧ ಸ್ತರಗಳನ್ನು ತೋರಿ, ಅವರುಗಳ ನಡುವೆ ಇರುವ ವ್ಯತ್ಯಾಸಗಳನ್ನೂ ಅದ್ಭುತವಾಗಿ ತೋರಿದ್ದಾರೆ.ಸಂಸಾರಿಗಳಿಗೂ (ದೇಹಾತ್ಮಾಭಿಮಾನಿಗಳು) ಮತ್ತು ಆತ್ಮ … Read more

ತೊಂಡರಡಿಪ್ಪೊಡಿ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಮಾರ್ಹಳಿ, ಕೇಟ್ಟೈ ಅವತಾರ ಸ್ಥಳಂ: ತಿರುಮಂಡಂಗುಡಿ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ನನ್ಜೀಯರ್, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಗುರುತಿಸುವುದೇನೆಂದರೆ ಆಳ್ವಾರರು ಈ ಸಂಸಾರದಲ್ಲಿ “ಅನಾದಿ ಮಾಯಯಾ ಸುಪ್ತ:” (ಬಹು ಪ್ರಾಚೀನ ಕಾಲದಿಂದ ಅಜ್ಞಾನದಿಂದಾಗಿ ಈ ಸಂಸಾರದಲ್ಲಿ ನಿದ್ರಿಸುತ್ತಿದ್ದರು) ಮತ್ತು ಎಂಪೆರುಮಾನನು ಅವರನ್ನು ಎಚ್ಚರಗೊಳಿಸುತ್ತಾನೆ (ಅವರಿಗೆ ನಿಷ್ಕಳಂಕ ಜ್ಞಾನವನ್ನು … Read more

ತಿರುಪ್ಪಾಣಾಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ ಅವತಾರ ಸ್ಥಳಂ: ಉರೈಯೂರ್ ಆಚಾರ್ಯನ್: ವಿಶ್ವಕ್ಸೇನರ್ ಕೃತಿಗಳು: ಅಮಲನಾದಿಪಿರಾನ್ ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್ ಪೂರ್ವಾಚಾರ್ಯ ಚರಿತ್ರೆಯಲ್ಲಿ ಆಳವಂದಾರರಿಗೆ ಮುನಿ ವಾಹನರ್ ಎಂದೂ ಹೆಸರಾದ ತಿರುಪ್ಪಾಣಾಳ್ವಾರರ ಕುರಿತು ವಿಶಿಷ್ಟವಾದ ಸಂಬಂಧವಿತ್ತೆಂದು ವಿವರಿಸಲಾಗಿದೆ. ಪೆರಿಯವಾಚಾನ್ ಪಿಳ್ಳೈ, ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ವೇದಾಂತಾಚಾರ್ಯರ್ ಇವರು ಆಳ್ವಾರರ ಅಮಲನಾದಿಪಿರಾನ್ ಪ್ರಬಂಧಕ್ಕೆ ಸುಂದರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ. … Read more

ಪೆರಿಯಾಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್ : ಆನಿ, ಸ್ವಾತಿ ಅವತಾರ ಸ್ಥಲಮ್ : ಶ್ರೀವಿಲ್ಲಿಪುತ್ತೂರ್ ಆಚಾರ್ಯನ್ : ವಿಶ್ವಕ್ಸೇನರ್ ಕೃತಿಗಳು : ತಿರುಪ್ಪಲ್ಲಾಣ್ಡು, ಪೆರಿಯಾಳ್ವಾರ್ ತಿರುಮೊಳಿ ಪರಮಪದಕ್ಕೆಸೇರಿದಸ್ಥಳ : ತಿರುಮಾಲಿರುಂಚೋಲೈ ಪೆರಿಯಾವಾಚಾನ್ ಪಿಳ್ಳೈ ತಮ್ಮ ತಿರುಪ್ಪಲ್ಲಾಣ್ಡು ವ್ಯಾಖ್ಯಾನ ಅವತಾರಿಕೆಯಲ್ಲಿ ಪೆರಿಯಾಳ್ವಾರರನ್ನು ಅದ್ಭುತವಾಗಿ ವೈಭವೀಕರಿಸುತ್ತಾರೆ. ಅವರು ಪೆರಿಯಾಳ್ವಾರರ ಅವತಾರದ ಉದ್ದೇಶ ಈ ಸಂಸಾರದಿಂದ ಕಷ್ಟ ಪಡುತ್ತಿರುವ ಜೀವಾತ್ಮರನ್ನು ಮೇಲೆತ್ತುವುದಕ್ಕಾಗಿ ಎಂದು ಗುರುತಿಸಿದ್ದಾರೆ. ಪೆರಿಯಾಳ್ವಾರರು … Read more

மதுரகவி ஆழ்வார்

ஸ்ரீ: ஸ்ரீமதே ஶடகோபாய நம: ஸ்ரீமதே ராமாநுஜாய நம: ஸ்ரீமத் வரவரமுநயே நம: ஸ்ரீ வாநாசல மஹாமுநயே நம: திருநக்ஷத்ரம் : சித்திரையில் சித்திரை அவதார ஸ்தலம் : திருக்கோளூர் ஆசாரியன் :  நம்மாழ்வார் அருளிச்செயல் : கண்ணிநுண் சிறுத்தாம்பு திருநாட்டுக்கு எழுந்தருளியது :  ஆழ்வார் திருநகரியில் நம்பிள்ளை தனது  ஈட்டு வ்யாக்யான அவதாரிகையில் மதுரகவி ஆழ்வாரின் வைபவத்தைத் திறம்பட ஸாதித்தருளியுள்ளார்.  அவற்றில் சிலவற்றை அனுபவிப்போம். ரிஷிகள் எல்லோரும் ஸாமான்ய ஶாஸ்திரத்தில் கவனம் செலுத்தினார்கள். அப்படி அனுஷ்டித்து, … Read more

ಕುಲಶೇಖರ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:  ತಿರುನಕ್ಷತ್ರಮ್:  ಮಾಶಿ, ಪುನರ್ಪೂಸಮ್ ಅವತಾರ ಸ್ಥಲ:  ತಿರುವಂಜಿಕ್ಕಳಮ್ ಆಚಾರ್ಯನ್:  ವಿಶ್ವಕ್ಸೇನರ್ ಕೃತಿಗಳು:  ಮುಕುಂದ ಮಾಲೈ, ಪೆರುಮಾಳ್ ತಿರುಮೊಳಿ ಪರಮಪದಕ್ಕೆ ಸೇರಿದ ಸ್ಥಳ: ಮನ್ನಾರ್ ಕೋಯಿಲ್ (ತಿರುನೆಲ್ವೇಲಿ ಹತ್ತಿರ) ಕುಲಶೇಖರ ಆಳ್ವಾರರ ಹಿರಿಮೆ ಏನೆಂದರೆ ಅವರು ವಾಸ್ತವವಾಗಿ ಕ್ಷತ್ರಿಯ ಕುಲದಲ್ಲಿ (ಮಹಾ ಗರ್ವ ಉಂಟುಮಾಡಬಲ್ಲ ಕುಲ) ಜನಿಸಿದ್ದರೂ ಅವರು ಎಂಬೆರುಮಾನ್ ಮತ್ತು ಭಕ್ತರ ಕುರಿತು ಅತಿ ವಿನಮ್ರ ಭಾವನೆಯನ್ನು … Read more

ಮಧುರಕವಿ ಆಳ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ತಿರುನಕ್ಷತ್ರಮ್:  ಚಿತ್ತಿರೈ, ಚಿತ್ತಿರೈ ಅವತಾರ ಸ್ಥಳ:  ತಿರುಕ್ಕೋಳೂರ್ ಆಚಾರ್ಯನ್:  ನಮ್ಮಾಳ್ವಾರ್ ಕೃತಿಗಳು:  ಕಣ್ಣಿನುಣ್ ಚಿರುತ್ತಾಮ್ಬು ಪರಮಪದಕ್ಕೆ ಸೇರಿದ ಸ್ಥಳ: ಆಳ್ವಾರ್ ತಿರುನಗರಿ ನಂಪಿಳ್ಳೈ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಮಧುರಕವಿ ಆಳ್ವಾರರ ವೈಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅದರ ಕುಡಿನೋಟ ಇಲ್ಲಿದೆ. ಋಷಿಗಳು ತಮ್ಮ ದೃಷ್ಟಿಯನ್ನು ಸಾಮಾನ್ಯ ಶಾಸ್ತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ; ಅವುಗಳು ಪುರುಷಾರ್ಥ (ಆತ್ಮದ ಗುರಿ ಸಾಧನೆ) ಗಳಾದ … Read more