ನಾಥಮುನಿಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಕೃತಿಯಲ್ಲಿ ನಾವು ನಮ್ಮಾಳ್ವಾರ್‍ರ (https://acharyas.koyil.org/index.php/2012/08/18/nammazhwar-english/) ಬಗ್ಗೆ ಚರ್ಚಿಸಿದೆವು.  ಈಗ ನಾವು ಓರಾನ್ ವಳಿ ಗುರು ಪರಂಪರೆಯಂತೆ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ನಾಥಮುನಿಗಳು – ಕಾಟ್ಟುಮನ್ನಾರ್ ಕೋಯಿಲ್ ತಿರುನಕ್ಷತ್ರಂ: ಆಣಿ, ಅನುಷಂ ಅವತಾರ ಸ್ಥಳಂ : ಕಾಟ್ಟುಮನ್ನಾರ್ ಕೋಯಿಲ್ (ವೀರ ನಾರಾಯಣಪುರಂ) ಆಚಾರ್ಯನ್: ನಮ್ಮಾಳ್ವಾರ್ ಶಿಷ್ಯರು: ಉಯ್ಯಕೊಂಡಾರ್, ಕುರುಗೈ ಕಾವಲಪ್ಪನ್, ಪಿಳ್ಳೈ ಕರುಣಾಕರ ದಾಸರ್, ನಂಬಿ … Read more

श्रीविश्वकसेन सूरी (सेनै मुदलियार)

श्रीः श्रीमते शठकोपाय नमः  श्रीमते रामानुजाय नमः  श्रीमद् वरवरमुनये नमः  श्री वानाचल महामुनये नमः पूर्व लेखमा  (https://acharyas.koyil.org/index.php/2017/11/21/divya-dhampathi-nepali/) हामीले भगवान श्रीरंगनाथ र श्रीरंगनायकी अामाकाे दिव्य दम्पतीकाे बारेमा चर्चा गर्याैं । यस लेखमा हामी श्रीविश्वकसेन सूरी अर्थात सेनै मुदलिअारकाे बारेमा चर्चा गर्दैछाैं । श्रीविश्वकसेन सूरी (सेनै मुदलिअार) श्रीविश्वसकेन सूरी – तिरुवल्लीकेनी दिव्यदेश तिरुनक्षत्र: ऐप्पासि (आश्विन माह), पूरादम् … Read more

दिव्य दम्पति – भगवान श्रीरंगनाथ र श्रीरंगनायकी

श्रीः श्रीमते शठकोपाय नमः  श्रीमते रामानुजाय नमः  श्रीमद् वरवरमुनये नमः  श्री वानाचल महामुनये नमः पूर्व लेखमा (https://acharyas.koyil.org/index.php/2017/11/14/introduction-contd-nepali/) हामीले संक्षेपमा श्रीवैष्णव गुरुपरम्पराकाे बारेमा चर्चा गर्याैं । अब हामी हाम्राे अाेराण वाञि अाचार्य परम्पराकाे बारेमा चर्चा गर्दैछाैं । एक व्यक्तिबाट अर्काे व्यक्तिमा श्रृंखलाबद्द रुपले ज्ञान प्रदान गरिनुलाई तमिल भाषामा अाेराण वाञि भनिन्छ । यस अघिनै चर्चा भए बमाेजिम … Read more

ನಮ್ಮಾೞ್ವಾರ್

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೆ ಚರ್ಚೆ ಮಾಡಿದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ನಮ್ಮಾೞ್ವಾರ್ರ ಬಗ್ಗೆ ನೊಡೊಣ. (https://acharyas.koyil.org/index.php/2016/02/07/senai-mudhaliar-kannada/) ನಮ್ಮಾೞ್ವಾರ್ – ಆೞ್ವಾರ್ ತಿರುನಗರಿ ತಿರುನಕ್ಷತ್ರಮ್: ವೈಗಾಸಿ, ವಿಶಾಕಂ ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕುರುಗೂರ್) ಆಚಾರ್ಯನ್: ವಿಶ್ವಕ್ಸೇನರ್ ಶಿಷ್ಯರು: ಮಧುರಕವಿ ಆೞ್ವಾರ್, ನಾಥಮುನಿಗಳು ಮತ್ತು ಅವರ ದಾರಿಯಲ್ಲಿ ಬರುವ ಎಲ್ಲಾ … Read more

ಸೇನೈ ಮುದಲಿಯಾರ್ (ವಿಶ್ವಕ್ಸೇನರ್)

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ ನಾವು ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಸೇನೈ ಮುದಲಿಯಾರ್ (ವಿಶ್ವಕ್ಸೇನರ್) ಸೇನೈ ಮುದಲಿಯಾರ್ – ತಿರುವಲ್ಲಿಕ್ಕೇಣಿ ತಿರುನಕ್ಷತ್ರ: ಐಪ್ಪಿಶಿ, ಪೂರಾಡಂ.  ರಚನೆ: ವಿಷ್ವಕ್ಸೇನ ಸಂಹಿತ ಇವರು ನಿತ್ಯಸೂರಿಗಳಲ್ಲಿ ಒಬ್ಬರು. ಪ್ರಧಾನ ನಾಯಕರಾಗಿ, ಇವರು ಸ್ವತಃ ಎಂಪೆರುಮಾನಿಂದ ಬರುವ ಆಜ್ಞೆಯನ್ನು ಪರಿಪಾಲಿಸುತ್ತಾರೆ. ನಿತ್ಯವಿಭೂತಿ ಮತ್ತು ಲೀಲಾವಿಭೂತಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಇವರು ನೋಡಿಕೊಳ್ಳುತ್ತಾರೆ. ಸೇನೈ ಮುದಲ್ವರ್, ಸೇನಾಧಿಪತಿ, … Read more

ದಿವ್ಯ ದಂಪತಿ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಹಿಂದಿನ ಲೇಖನದಲ್ಲಿ (https://acharyas.koyil.org/index.php/2015/08/17/introduction-2-kannada/) ನಾವು ಗುರು ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ವಳಿ ಆಚಾರ್ಯ ಪರಂಪರೆಯಿಂದ ಆರಂಭಿಸೋಣ. ಒಬ್ಬರಿಂದ ಇನ್ನೊಬ್ಬರಿಗೆ ಕ್ರಮಾನುಗತವಾಗಿ ಜ್ಞಾನ ಪ್ರಸರಣವನ್ನು ಓರಾಣ್ವಳಿಯೆಂದು ಹೇಳುತ್ತಾರೆ. ಮೊದಲ ಲೇಖನದಲ್ಲಿ ಚರ್ಚಿಸಿದಂತೆ, ನಿಜವಾದ ಜ್ಞಾನ :ಆ) ರಹಸ್ಯತ್ರಯಸಾರದಲ್ಲಿ ವಿವರಿಸಲಾಗಿದೆ  ಮತ್ತು ಆ) ನಮ್ಮ ಓರಾಣ್ವಳಿ ಗುರು ಪರಂಪರೆಯು ಈ ಜ್ಞಾನವನ್ನು ನಿಖರವಾಗಿ ಪ್ರಸರಣೆ … Read more